ನವೆಂಬರ್ 24, 2020. ಭಾರತ ದೇಶದ ಅತೀ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯ ಸರ್ಕಾರವೊಂದು ಹೊಸ ಸುಗ್ರೀವಾಜ್ಞೆ ಹೊರಡಿಸಿತು. ವಿವಾಹಕ್ಕಾಗಿ ಬಲವಂತ ಮಾಡಿ ಮತಾಂತರ ಮಾಡುವುದನ್ನು ನಿಲ್ಲಿಸಲು ಈ ಆಜ್ಞೆಯನ್ನು ಹೊರಡಿಸಲಾಯ್ತು. ಇದಕ್ಕೆ "ಕಾನೂನುಬಾಹಿರ ಧಾರ್ಮಿಕ ಪರಿವರ್ತನೆ ಸುಗ್ರೀವಾಜ್ಞೆ" ಎಂದು ಕರೆಯಲಾಯಿತು. ಇದು ಬಂದಿದ್ದೆ ತಡ. ದೇಶಾದ್ಯಂತ ಮಾಧ್ಯಮಗಳು ಇದರ ಬಗ್ಗೆ ಪ್ರಚಾರ ಮಾಡಲು ಶುರು ಮಾಡಿದವು. ವೀಕ್ಷಕರು ಇದನ್ನು ನೋಡಲೇ ಬೇಕು, ಕವರೇಜ್ ಸಿಗಬೇಕು ಎಂದು, ಮಾಧ್ಯಮಗಳು ಇದಕ್ಕೆ …
...
ಮುಂದೆ ಓದಿ
ಭಗತ್ ಸಿಂಗ್ ( Bhagat Singh) ಜೀವನ ಚರಿತ್ರೆ - ಯಾರೂ ಕಾಣದ ಹಾದಿ
By
Dindima ( Ravindra )
ಸೆಪ್ಟೆಂಬರ್ 17, 2021
ಭಗತ್ ಸಿಂಗ್ ಜೀವನ ಚರಿತ್ರೆ - ಯಾರೂ ಕಾಣದ ಹಾದಿ 23 ಮಾರ್ಚ್ 1930. ಭಗತ್ ಸಿಂಗ್ ನಮ್ಮನ್ನು ಅಗಲಿ 90 ವರ್ಷ ಕಳೆದು ಹೋದವು. ಭಗತ್ ಸಿಂಗ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಆದರೆ ನನ್ನ ಪ್ರಕಾರ, ಈಗಿನ ಸಮಾಜದಲ್ಲಿ ಜನ ಅವರನ್ನು ಅತ್ಯಂತ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ, ಮತ್ತು ತಪ್ಪಾಗಿ ಪ್ರತಿನಿಧಿಸಿಕೊಂಡಿದ್ದಾರೆ. ಈ ಬ್ಲಾಗ್ ಪೋಸ್ಟ್ ಬರೆಯುವ ಮುಂಚೆ, ನಾನು ಅಂದುಕೊಂಡ ಭಗತ್ ಸಿಂಗ್ ಗೂ, ಅವರ ಬಗ್ಗೆ ಅಧ್ಯಯನ ಮಾಡಿದ ಬಳಿಕ ಮುಂದೆ ಬರುವ ಭಗತ್ ಸಿಂಗ್ ಗೂ, ತುಂಬಾ ವ್ಯತ್ಯಾಸವಿದೆ. ಈ ಲೇಖನ ಓ…
...
ಮುಂದೆ ಓದಿ