ಜಗತ್ತಿನ ಇತಿಹಾಸದ ಪುಟಗಳನ್ನು ತಿರುವಿ
ಹಾಕಿದರೆ , ಕೆಲವು ರಾಷ್ಟ್ರಗಳು ಉತ್ತುಂಗಕ್ಕೇರಿ ನಂತರ ಕುಸಿದಿರುವ ಉದಾಹರಣೆಗಳು
ಸಿಗುತ್ತವೆ. ಆದರೆ , ಇರಾನ್ನ ಕಥೆ ಅತ್ಯಂತ ಸಂಕೀರ್ಣವಾದುದು. ಒಂದು ಕಾಲದಲ್ಲಿ ಜಗತ್ತಿಗೆ ತತ್ವಜ್ಞಾನ , ಕಲೆ ಮತ್ತು ಅದ್ಭುತ
ವಾಸ್ತುಶಿಲ್ಪವನ್ನು ಪರಿಚಯಿಸಿದ ' ಪರ್ಷಿಯಾ ' ಸಾಮ್ರಾಜ್ಯ , ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂಟಿಯಾಗಿ ನಿಂತಿದೆ. ಇಂದು ನಾವು ಸುದ್ದಿಗಳಲ್ಲಿ ಇರಾನ್ ಎಂದಾಕ್ಷಣ
ಕ್ಷಿಪಣಿಗಳು ಮತ್ತು ಆರ್ಥಿಕ ನಿರ್ಬಂಧಗಳ ಬಗ್ಗೆ ಮಾತ್ರ ಕೇಳುತ್ತೇವೆ. ಆ…...
ಮುಂದೆ ಓದಿ
ದಿ ಎಲಿಫೆಂಟ್ ವಿಸ್ಪರರ್ಸ್ : ಆಸ್ಕರ್ ಪ್ರಶಸ್ತಿ ವಿಜೇತ ಸಾಕ್ಷಚಿತ್ರದ ಹಿಂದಿನ ಕಥೆ
By Dindima ( Ravindra )
ಮಾರ್ಚ್ 14, 2023
2023 ಸಾಲಿನ 95ನೇ ಅಕಾಡೆಮಿ ಅವಾರ್ಡ್ಸ್ನಲ್ಲಿ ಎರಡು ದೇಶೀ ಚಿತ್ರಗಳು ನಮ್ಮ ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದರಿಂದ ಭಾರತವು ಈಗ ಸಂಭ್ರಮಾಚರಣೆಯ ಮೂಡ್ನಲ್ಲಿದೆ. ಕಾರ್ತಿಕಿ ಗೊನ್ಸಾಲ್ವೆಸ್ ಅವರ ದಿ ಎಲಿಫೆಂಟ್ ವಿಸ್ಪರರ್ಸ್ ಅತ್ಯುತ್ತಮ ಸಾಕ್ಷ್ಯಚಿತ್ರ ಕಿರುಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದರೆ, ತೆಲುಗು ಆಕ್ಷನ್ ಫ್ಲಿಕ್ RRR ನ ಆಕರ್ಷಕ 'ನಾಟು ನಾಟು' ಅತ್ಯುತ್ತಮ ಮೂಲ ಗೀತೆಗಾಗಿ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿದೆ. ತನ್ನ ಸ್ವೀಕಾರ ಭಾಷಣದ ಸಮಯದಲ್ಲಿ…...
ಮುಂದೆ ಓದಿ
ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ: ಕರಿಮೆಣಸಿನ ರಾಣಿಯ ಕಥೆ
By Dindima ( Ravindra )
ಮಾರ್ಚ್ 02, 2023
ಭಾರತದ ಇತಿಹಾಸ ಕೇವಲ ರಾಜರಿಗಷ್ಟೇ ಸೀಮಿತವಾಗಿಲ್ಲ. ವಿದೇಶಿ ಆಕ್ರಮಣಕಾರಿಗಳಿಗೆ ಕೆಲ ಭಾರತೀಯ ನಾರಿಯರು ಸಹ ಸಿಂಹಸ್ವಪ್ನವಾಗಿದ್ದರು. ಅಂತಹವರಲ್ಲಿ ಬಹಳಷ್ಟು ಜನ ಈಗಿನ ಕಾಲದ ಕರ್ನಾಟಕ ರಾಜ್ಯದ ಕೆಲ ಪ್ರಾಂತ್ಯದ ರಾಣಿಯರಾಗಿದ್ದರು. ಪುರುಷರಷ್ಟೇ ಗಟ್ಟಿತನ, ಚಾಣಾಕ್ಷತೆ, ಆಡಳಿತ ಮತ್ತು ಸನ್ನಡತೆ ಇಂದ ತಮ್ಮ ಪ್ರಜೆಗಳನ್ನು ಆಳಿದ ರಾಣಿಯರು, ಇತಿಹಾಸದ ಪುಟಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರಲ್ಲಿ "ರಾಣಿ ಚೆನ್ನಭೈರಾದೇವಿ( Queen Chennabhairadevi )" ಸಹ ಒಬ್ಬರು. ತನ್ನ…...
ಮುಂದೆ ಓದಿ
ಬಿಎಂಟಿಸಿ (BMTC) ಬೆಂಮಸಾಸಂ. ಬೆಂಗಳೂರು ಸಾರಿಗೆ ಸಂಸ್ಥೆಯ ಇತಿಹಾಸ,ವರ್ಗೀಕರಣ ಮತ್ತು ಅದರ ಕಾರ್ಯಾಚರಣೆ
By Dindima ( Ravindra )
ಜನವರಿ 09, 2023
BMTC(ಬಿಎಂಟಿಸಿ)/ಬೆಂಮಸಾಸಂ/ ಬೆಂಗಳೂರು ಸಾರಿಗೆ ಸಂಸ್ಥೆಯಲ್ಲಿ ಓಡಾಡದ ವ್ಯಕ್ತಿ ಪ್ರಾಯಶಃ ಯಾರು ಇಲ್ಲಾ ಅನ್ನೋದು ನನ್ನ ಭಾವನೆ. ಆದರೆ ಇಷ್ಟು ದಿನ ಆ ಬಸ್ಸುಗಳಲ್ಲಿ ತಿರುಗಾಡಿದ ನನಗೆ ತಲೆಯಲ್ಲಿ ಆಗಾಗ ಒಂದು ಪ್ರಶ್ನೆಯಂತೂ ಕಾಡುತ್ತಲೇ ಇತ್ತು. ಸಂಸ್ಥೆಯ ಹುಟ್ಟು, ಅದು ನಡೆದು ಬಂದ ಹಾದಿ, ಜೀವನ ನಾಡಿಯಾಗಿ ಬೆಳೆದ ರೀತಿ, ಆ ಬಣ್ಣ ಬಣ್ಣದ ಬಸ್ಸುಗಳ ಅರ್ಥ.. ಹೀಗೆ ಹಲವು ಪ್ರಶ್ನೆಗಳ ಉತ್ತರ ನನಗೆ ಬೇಕಿತ್ತು. ಅದೇ ರೀತಿಯಾಗಿ ಹುಡುಕಾಡಿದಾಗ ಸಿಕ್ಕ ಉತ್ತರಗಳನ್ನು ಬರೆಯಬೇಕೆಂದು ಅನಿಸಿತು. ಕಾರ…...
ಮುಂದೆ ಓದಿ
OpenAIನ ಚಾಟ್ಜಿಪಿಟಿ (ChatGPT) ಎಂಬ ಮಾಂತ್ರಿಕ. AI ಚಾಟ್ಬಾಟ್ ವಿಸ್ತಾರವಾದ ಶಕ್ತಿ ಮತ್ತು ಸಾಮರ್ಥ್ಯ
By Dindima ( Ravindra )
ಡಿಸೆಂಬರ್ 20, 2022
OpenAI ಎಂಬ ಸಂಸ್ಥೆ ಚಾಟ್ಜಿಪಿಟಿ (ChatGPT) ಎಂಬ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಮೂಲಮಾದರಿಯಲ್ಲಿ ಇದೊಂದು AI ಚಾಟ್ಬಾಟ್ ಆಗಿದ್ದರು ಸಹ ಇದು ಮಾನವರ ಜತೆ ನೈಜವಾಗಿ ವ್ಯವಹರಿಸುವಂತೆ, ಕೇಳಿದ ಪ್ರಶ್ನೆಗಳಿಗೆ ವಿವರವಾದ ಉತ್ತರಗಳನ್ನು ನೀಡುತ್ತಾ ಸಾಕಷ್ಟು ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಸಣ್ಣ ಕವನ ಬರೆಯುವುದರಿಂದ ಹಿಡಿದು, ವಿವರವಾದ ಕೋಡ್ ಅನ್ನು ರಚಿಸುವುದರ ತನಕ ಸಕ್ಷಮವಾಗಿ ಬೆಳೆದಿದೆ. ಎಲ್ಲಾ ಕೆಲಸ ಮಾಡುವ ಇದೊಂದು ದೊಡ್ಡ ಕ್ರಾಂತಿ ಎಂದೇ ಹೇಳಬಹುದು. …...
ಮುಂದೆ ಓದಿ
ನವೀನ ತಂತ್ರಜ್ಞಾನಗಳು ಭಾರತದ ಆರ್ಥಿಕ ಬೆಳವಣಿಗೆಗೆ ಹೇಗೆ ಉತ್ತೇಜನ ನೀಡಿವೆ ?
By Dindima ( Ravindra )
ನವೆಂಬರ್ 11, 2022
ಭಾರತ ಈಗ ತಂತ್ರಜ್ಞಾನದ ಕಣಜವಾಗಿ ಮಾರ್ಪಟ್ಟಿದೆ. ಜಗತ್ತಿನ ಅನೇಕ ಐಟಿ ಕಂಪನಿಗಳು ಸಾಲುಸಾಲಾಗಿ ದೇಶಕ್ಕೆ ಕಾಲು ಇರಿಸುತ್ತಿವೆ.ಭಾರತದ ಬೆಳವಣಿಗೆಗೆ ತಂತ್ರಜ್ಞಾನದ ಮಹತ್ವ ಅಪಾರವಾದದ್ದು. ಆದ್ದರಿಂದ, ಈಗಿನ ನವೀನ ತಂತ್ರಜ್ಞಾನಗಳು ಭಾರತೀಯ ಆರ್ಥಿಕತೆಯ ಬೆಳವಣಿಗೆಗೆ ಹೇಗೆ ಉತ್ತೇಜನ ನೀಡಿವೆ ಅಥವಾ ನೀಡಬಲ್ಲವು ಎಂಬುದನ್ನು ನಾವು ಅರಿತುಕೊಳ್ಳಬೇಕಾದ ಸಂಗತಿ. ಈ ಹೊಸ ತಂತ್ರಜ್ಞಾನಗಳು ಯಾವುವು ಮತ್ತು ಈ ಆರ್ಥಿಕ ಕ್ರಾಂತಿಗೆ ಅವು ಹೇಗೆ ಕೊಡುಗೆ ನೀಡಿವೆ ಎಂಬುದರ ಕುರಿತು ನಾವು ವಿಶ್ಲೇಷಿಸಬೇಕಾಗುತ್ತದ…...
ಮುಂದೆ ಓದಿ
ಬೆಂಗಳೂರಿನಲ್ಲಿ ಮಳೆ ಅಬ್ಬರ ಮತ್ತು ಕಾರಣ, ಅದರ ಹೆಸರಲ್ಲಿ ಬೆಂಗಳೂರಿನ ತೇಜೋವಧೆಗೆ ಯತ್ನ
By Dindima ( Ravindra )
ಸೆಪ್ಟೆಂಬರ್ 07, 2022
ಬೆಂಗಳೂರು ನಗರ ತನ್ನ ಮೋಡಿ, ಆಕರ್ಷಕ ಜೀವನ ಶೈಲಿ ಮತ್ತು ಸೌಕರ್ಯಗಳಿಗೆ ಹೆಸರುವಾಸಿಯಾಗಿದೆ. ಮೈಲಿಗೊಂದು ಉದ್ಯಾನವನ, ಸಾಲು ಸಾಲು ಮರಗಳು, ಹೊಟ್ಟೆ ತುಂಬಿ ತುಳುಕುವಷ್ಟು ಉಣಬಡಿಸುವ ನಾನಾ ತರಹದ ಹೋಟೆಲ್ಗಳು ಮತ್ತು ಇಲ್ಲಿನ ಹವಾಮಾನ ಎಂಥವರನ್ನು ಸೆಳೆದುಬಿಡುತ್ತದೆ. ಬೇಸಿಗೆ, ಮಳೆ, ಚಳಿಗಾಲಗಳನ್ನು ಒಂದೇ ದಿನದಲ್ಲಿ ಅನುಭವಿಸುವಂತಹ ಊರು ಬೆಂಗಳೂರು. ಸರಾಸರಿ 900 ಮೀ (2,953 ಅಡಿ) ಎತ್ತರದಲ್ಲಿ ಇರುವ ಈ ಭೂಪ್ರದೇಶ, ವರ್ಷವಿಡೀ ಆಹ್ಲಾದಕರ ಮತ್ತು ಸಮನಾದ ಹವಾಮಾನವನ್ನು ಹೊಂದಿದೆ. ಬೆಂಗಳೂರಿನಲ್ಲಿ…...
ಮುಂದೆ ಓದಿ
ಈಗಿನ ಆರ್ಥಿಕ ಹಿಂಜರಿತ, ಹಣದುಬ್ಬರ: ಅದರ ಆಳ, ಲಾಭ ಹಾಗೂ ಪರಿಣಾಮಗಳು
By Dindima ( Ravindra )
ಆಗಸ್ಟ್ 31, 2022
ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ವಿಶ್ವಾದ್ಯಂತ ಆರ್ಥಿಕ ಕುಸಿತ/ ಹಿಂಜರಿತ ಉಂಟಾಗಬಹುದು ಎಂದು ಊಹಿಸಿದ ಕೆಲವೇ ದಿನಗಳ ನಂತರ, ಜುಲೈ 28 ರಂದು ಬಿಡುಗಡೆಯಾದ ಅಧಿಕೃತ ಅಂಕಿಅಂಶಗಳು, ಅಮೇರಿಕಾ (US) ಸಹ ಆರ್ಥಿಕ ಕುಸಿತಕ್ಕೆ/ ಹಿಂಜರಿತಕ್ಕೆ ಒಳಗಾಗುವ ಎಲ್ಲಾ ಲಕ್ಷಣಗಳನ್ನು ಎತ್ತಿ ಹಿಡಿದಿವೆ. ಇದಕ್ಕೆ ಪೂರಕವೆಂಬಂತೆ, ಅಮೇರಿಕಾದ ಆರ್ಥಿಕತೆಯು ಸತತವಾಗಿ ಎರಡನೇ ತ್ರೈಮಾಸಿಕದಲ್ಲಿ ಕುಂಠಿತಗೊಂಡಿದೆ. ಅನೇಕ ತಜ್ಞರ ಪ್ರಕಾರ ಯುಕೆ, ಜಪಾನ್, ಕೆನಡಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದಂತಹ ಅನೇ…...
ಮುಂದೆ ಓದಿ